Friday, December 5, 2008

ಮಂಕುತಿಮ್ಮನ ಸಲಹೆ

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ

ಕೊರತೆಯೊಂದನು ನೀನು ನೆನೆನೆನೆದು ಕೆರಳಿ

ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ

ನರಳುವುದು ಬದುಕೇನೋ? ಮಂಕುತಿಮ್ಮ

No comments:

Post a Comment